•  

ಅಂತರ್ ಜಾಲದಲ್ಲಿ ನಾರಾಯಣ ದರ್ಶನ

ಬುಧವಾರ, ಜನವರಿ 7, 2009, 12:06 [IST]
Vishnu sleeping on the cosmic ocean.
ಕರ್ನಾಟಕ, ಜ. 7 :ಇಂದು ವೈಕುಂಠ ಏಕಾದಶಿ. ಹಿಂದುಗಳಿಗೆ ಪವಿತ್ರವಾದ ಮತ್ತೊಂದು ದಿನ. ತಪ್ಪದೆ ಇಂದು ವಿಷ್ಣುವಿನ ದರ್ಶನ ಮಾಡಬೇಕು. ವೈಕುಂಠದ ಏಳು ಬಾಗಿಲುಗಳು ಇಂದು ತೆರೆದಿರುತ್ತವೆ. ಭಕ್ತರಿಗೆ ಮುಕ್ತ ಪ್ರವೇಶ. ಆಧುನಿಕ ಜೀವನ ಶೈಲಿಗೆ , ಒತ್ತಡಕ್ಕೆ ಸಿಲುಕಿ ಶ್ರೀಮನ್ನಾರಾಯಣ ದರ್ಶನಕ್ಕಾಗಿ ಗುಡಿಗುಂಡಾರಗಳಿಗೆ ಹೋಗಲಾರದವರಿಗೆ ದಟ್ಸ್ ಕನ್ನಡ ನಾರಾಯಣ ದರ್ಶನ ಭಾಗ್ಯ ಕಲ್ಪಿಸಿರುತ್ತದೆ.

ಆಸ್ತಿಕ ಮಹಾಶಯರು ಅಂತರ್ ಜಾಲ ಕರುಣಿಸಿದ ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಭಗವತ್ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ. ಕಲಾಕೃತಿ ಕೃಪೆ : ಧರ್ಮ ಆನ್ ಲೈನ್ ಡಾಟ್ ಕಾಮ್.

(ದಟ್ಸ್ ಕನ್ನಡ ಸೇವೆಗಳು)
ಸ್ವರ್ಗದ ಬಾಗಿಲು ತೆರೆಯುತ್ತಿದೆ, ಸ್ವಾಗತ

&13; 
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Himachal Pradesh Cricket Association Stadium, Dharmasala
Kings XI Punjab: 39 / 0, 5.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article