ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣ ಕೃಷ್ಣಾ ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ ಒಂದು
ಆಂತರಿಕ ಕಲಹ, ರಾಸ ಲೀಲೆ ಪ್ರಕರಣ, ಹಾಲಾಡಿ ಶೆಟ್ರು ಪಕ್ಷ ತೊರೆದದ್ದು, ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿಫಲವಾದ ಬಿಜೆಪಿ ತನ್ನದೇ ತಪ್ಪಿಗೆ ಜನತೆ ಸರಿಯಾದ ಪಾಠ ಕಲಿಸಿದ್ದಾರೆ. ಉಡುಪಿಯ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲ್ಲುವ ಮೂಲಕ ಪಕ್ಷಕ್ಕೆ ಮೊದಲ ಗೆಲುವು ತಂದು ಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಗೆದ್ದವರ ಮತ್ತು ಸೋತವರ ಪಟ್ಟಿ ಇಂತಿದೆ
ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
ಉಡುಪಿ | ಪ್ರಮೋದ್ ಮಧ್ವರಾಜ್ | ಕಾಂಗ್ರೆಸ್ | 86868 |
ಬಿ
ಸುಧಾಕರ
ಶೆಟ್ಟಿ | ಬಿಜೆಪಿ | 47344 |
ಕಾಪು | ವಿನಯ್ ಕುಮಾರ್ ಸೊರಕೆ | ಕಾಂಗ್ರೆಸ್ | 52782 | ಲಾಲಾಜಿ ಮೆಂಡನ್ | ಬಿಜೆಪಿ | 50927 |
ಕುಂದಾಪುರ | ಹಾಲಾಡಿ ಶ್ರೀನಿವಾಸ ಶೆಟ್ಟಿ | ಪಕ್ಷೇತರ | 80563 | ಎಂ ಶಿವರಾಂ ಶೆಟ್ಟಿ | ಕಾಂಗ್ರೆಸ್ | 39952 |
ಬೈಂದೂರು | ಕೆ ಗೋಪಾಲ ಪೂಜಾರಿ | ಕಾಂಗ್ರೆಸ್ | 82277 | ಬಿ ಸುಕುಮಾರ ಶೆಟ್ಟಿ | ಬಿಜೆಪಿ | 51128 |
ಕಾರ್ಕಳ | ವಿ ಸುನಿಲ್ ಕುಮಾರ್ | ಬಿಜೆಪಿ | 65039 | ಎಚ್ ಗೋಪಾಲ ಭಂಡಾರಿ | ಕಾಂಗ್ರೆಸ್ | 60785 |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |
Comments
English summary
Karnataka assembly Election 2013 Udupi distict Results: Get complete information about winners and losers with their constituencies and party.