1893ರ ಸೆಪ್ಟೆಂಬರ್ 11ರಂದು ಅಮೆರಿಕಾದ ಶಿಕಾಗೋದಲ್ಲಿ ಸ್ವಾಮಿ ವಿವೇಕಾನಂದ ಅವರು ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ
ಭಾರತದಲ್ಲಿ ಚುನಾವಣೆ ಘೋಷಣೆಯಾದರೆ ತಮಾಷೆಗೆ ಬರವಿರುವುದಿಲ್ಲ. ಮತದಾರ ಯಾವ ರೀತಿ ಚಿಂತಿಸುತ್ತಾನೆ ಎಂಬ ಬಗ್ಗೆ ಕಿಂಚಿತ್ ತಿಳಿವಳಿಕೆಯಿಲ್ಲದಿದ್ದರೂ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಲು ಶುರು ಮಾಡುತ್ತಾರೆ. ಮತ ಹಾಕುವವರಿಗೆ ಎಲ್ಲ ರೀತಿ ಆಸೆ
ವರ್ಷ ಕೊನೆಗೊಳ್ಳುವ ವೇಳೆ ಸಾಮಾನ್ಯವಾಗಿ ಇಂಟರ್ನೆಟ್ಟಿನಲ್ಲಿ ಟ್ರಾಫಿಕ್ ಕಡಿಮೆ. ಕ್ರಿಸ್ಮಸ್ ರಜಾ ಪ್ರವಾಸಗಳು ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಳಲ್ಲಿ ತಲ್ಲೀನರಾದವರು ಇಂಟರ್ನೆಟ್ಟಿನಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವುದು ವಾಡಿಕೆ.ಈ ವಾಡಿಕೆಯನ್ನೇ ನೆಪವಾಗಿಟ್ಟುಕೊಂಡು ಪ್ರತಿವರ್ಷದ ಕೊನೆಯವಾರ
ನನಗೆ ಸ್ವಲ್ಪ ಹಣಕಾಸಿನ ತೊಂದರೆ ಇದೆ. ಯಾಕಂದ್ರೆ ದುಡ್ಡು ಎಷ್ಟಿದ್ದರೂ ಸಾಕಾಗಲ್ಲ. ಈ ಮಾತು ನಂಗೂ ನಿಜ, ನಿಂಮ್ಗೂ ನಿಜ. ಅವರಿಗೂ ನಿಜ, ಇವರಿಗೂ ನಿಜ್ಜ.ಏನಾದರೂ ಮಾಡಿ ಕೋಟಿ ರೂಪಾಯಿ ಹೊಡಿಬೇಕು ಅಂತ
ಒಂದು ಕ್ಯಾಲೆಂಡರ್ ವರ್ಷ ಉರುಳಿ ಹೊಸ ಕ್ಯಾಲೆಂಡರ ಗೋಡೆ ಏರಿದೆ. ಇನ್ನೊಂದು ವರ್ಷ ಕಳೆದು ಹೋಯಿತಲ್ಲ ಎಂಬ ವ್ಯಥೆ ಕೆಲವರಿಗಾದರೆ ಹೊಸ ವರ್ಷದಲ್ಲಿ ಹೊಸ ಸಾಧನೆ ಮಾಡಿದರಾಯಿತು ಎಂಬ ಛಲ ಕೆಲವರಿಗೆ.ಇದೇ ಉದ್ದೇಶದಿಂದ
ಬೆತ್ತಲೆ ಮೆರವಣಿಗೆಗೆ ಗುರಿಯಾಗಿ ರಾಜ್ಯ ಮತ್ತು ರಾಷ್ಟ್ರ ವ್ಯಾಪ್ತಿಯಲ್ಲಿ ವ್ಯಾಪಕ ಸುದ್ದಿಗದ್ದಲಕ್ಕೆ ಕಾರಣರಾಗಿದ್ದ ವಣೇನೂರು ಯರ್ರಮ್ಮ ಇನ್ನಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬಳ್ಳಾರಿಯ ಕೋಟೆ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಗುರುವಾರ ನಿಧನಹೊಂದಿದರು.
ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಚಾನಲ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಖಾಸಗಿ ಅಂತರ್ ಜಾಲ ತಾಣ http://vbhat.in/ ಮತ್ತೆ ಶುರುವಾಗಿದೆ. ಕೆಲ ತಿಂಗಳಕಾಲ ಕಾಲ ಕಣ್ಮರೆಯಾಗಿದ್ದ ತಾಣ ಇಂದು ಮಂಗಳವಾರ
ನಮಸ್ತೆ ಶಾಮ್ ಸರ್, ಹೇಗಿದ್ದೀರಿ?ಕೆಜಿಎಫ್ ಸಂತ್ರಸ್ಥರ ಕುರಿತು ಒಂದು ಮನವಿಯನ್ನು ಬ್ಲಾಗ್ ನಲ್ಲಿ ಹಾಕಿದ್ದೇವೆ.ಇದನ್ನು ದಯಮಾಡಿ ದಟ್ಸ್ ಕನ್ನಡದಲ್ಲೂ ಪ್ರಕಟಿಸಲು ಕೋರುತ್ತೇವೆ. ವಿವರಗಳು ಹೀಗಿವೆ.ಹಿಂದಿನಿಂದಲೂ ಮಲಹೊರುವ ಕಾರ್ಮಿಕರ ಕುರಿತಾಗಿ ಸಂಪಾದಕೀಯ ವರದಿಗಳನ್ನು ಪ್ರಕಟಿಸುತ್ತ
ಭೂಮಿಯಲ್ಲಿ ಮಾನವರು ಅನೇಕ ಕಾಯಿಲೆ, ರೋಗಗಳಿಂದ ಬಳಲುತ್ತಿದ್ದಾಗ ಅವುಗಳಿಂದ ಮುಕ್ತಿ ನೀಡಲು ಸಾಕ್ಷಾತ್ ವಿಷ್ಣುವೇ ಧನ್ವಂತರಿ ಎಂಬ ನಾಮದಿಂದ ಅವತಾರವೆತ್ತಿದ. ಇದು ಭಾರತೀಯ ಪುರಾಣದ ಪಾಠ.ವಿಷ್ಣು ಧನ್ವಂತರಿ ಅವತಾರ ತಾಳಿ ಎಷ್ಟು ಯುಗಗಳು
ಹಿಂದಿ ಚಿತ್ರರಂಗದ ಅಮರ ಗಾಯಕ ಮೊಹಮ್ಮದ್ ರಫಿ ಜೀವಮಾನದುದ್ದಕ್ಕೂ ನಗದೆ ಇದ್ದುದನ್ನು ಯಾರೂ ಕಂಡಿರಲಿಲ್ಲ. ಅವರ ಮೊಗದಲ್ಲಿ ನಗುವಿನ ನಿತ್ಯೋತ್ಸವ. ಆದರೂ ಅವರ ಮಧುರ ಕಂಠದಿಂದ ಹೊರಹೊಮ್ಮಿ ಬಂದಿರುವ ದುಃಖಭರಿತ ಹಾಡುಗಳಿಗೆ ಲೆಕ್ಕವೇ