"ಬಯಕೆ, ಬರುವುದರ ಕಣ್ಸನ್ನೆ ಕಾಣೋ..." ಅಂತ ಬರೆದವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಮಧುರ ಚೆನ್ನ. ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಮಧುರ ಚೆನ್ನರ ಎಂಟನೇ ಮಗಳು ಡಾ. ಸೂರ್ಯಮುಖಿ ಅವರು ಬೆಂಗಳೂರಿನ ಪೊಲೀಸ್ ಕಮಿಷನರ್
ಅದೊಂದು ಚಿಕ್ಕ ಸಮಸ್ಯೆ. ನಮ್ಮ ಆಫೀಸಿನೆದುರು ನಾನೊಂದು ಸೈಟು ಖರೀದಿಸಿದೆ. ವಿಶಾಲವಾಗಿತ್ತು. ಆದರೆ ಅಲ್ಲಿ ಮನೆ ಕಟ್ಟುವಂತಿರಲಿಲ್ಲ. ಏಕೆಂದರೆ ಸೈಟು ತೀರಾ ರಸ್ತೆಗೇ ಇತ್ತು. ಅಲ್ಲದೆ ಅಷ್ಟು ದೊಡ್ಡ ಸೈಟಿನಲ್ಲಿ ಮನೆ ಕಟ್ಟುವ
ಪ್ರಸಿದ್ಧ ಲೇಖಕ ಮನೋಹರ ಮಳಗಾಂವಕರ ಮಂಗಳವಾರ ರಾತ್ರಿ ನಿಧನ ಹೊಂದಿದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ಕಾರವಾರ ಜಿಲ್ಲೆ ಜೋಯಿಡಾ ತಾಲೂಕಿನ ಜುಗಲ್ಪೇಟದ ಬಾರ್ಬೋಸಾದಲ್ಲಿ ಅವರು ತಮ್ಮ ಕೊನೆಯ ದಿನಗಳನ್ನು ಕಳೆದರು. ಇಂಗ್ಲಿಷಿನಲ್ಲಿ
ತೊಡೆಯ ಮೇಲೆ ಜಾಂಬವತಿಯನ್ನು ಕೂಡಿಸಿಕೊಂಡೇ ರಾಜ್ಯವಾಳುತ್ತೇನೆಂದು ಹೊರಟಿರುವ ಯಡಿಯೂರಪ್ಪ, ತಮ್ಮ ಸಂಪುಟದಲ್ಲಿ ಅದಿನ್ನೆಂತಹ ಸಾಚಾಗಳನ್ನಿಟ್ಟುಕೊಳ್ಳಲು ಸಾಧ್ಯ? ಒಂದು ಕಡೆ ನಾಗರಿಕತೆಗೇ ಅವಮಾನವಾಗುವಂತಹ ರೇಣುಕಾಚಾರ್ಯ ಎಂಬ ಅಸಹ್ಯವನ್ನು ಎಲ್ಲ ನಾಚಿಕೆ ಬಿಟ್ಟು ಅಬಕಾರಿ ಸಚಿವರನ್ನಾಗಿ
ಒಂದು ಕಡೆ ಸಿದ್ದಗಂಗೆಯ ಸ್ವಾಮೀಜಿಯವರಿಗೆ ನೂರ ಮೂರನೆಯ ಹುಟ್ಟುಹಬ್ಬ ನಡೆದಿದೆ. ಇನ್ನೊಂದು ಕಡೆ ಗದುಗಿನ ತೋಂಟದ ಸ್ವಾಮಿಯವರ ಮೇಲೆ ಹಲ್ಲೆಯ ಯತ್ನ ನಡೆದಿದೆ. ನಿಮಗೆ ಗೊತ್ತು. ನಾನು ಸ್ವಾಮಿಗಳನ್ನು ಗೌರವಿಸುವವನಲ್ಲ. ಆದರೆ ಮೇಲೆ
ಅವನಾ...? ಅವನು ಬಿಡು, ಮೀಡಿಯೋಕರ್" ಅಂದಳು ಮಾಳವಿಕಾ. ನಾವಿಬ್ಬರೂ ಮಾತನಾಡುತ್ತಿದ್ದುದು ಒಬ್ಬ ಅಂಕಣಕಾರನ ಬಗ್ಗೆ. ನಂಗೊತ್ತು. ಮೀಡಿಯೋಕರ್ ಗಳು ಅಥವಾ ಮೀಡಿಯೋಕ್ರಿಟಿ ಎಂಬುದು ವಿಶ್ವವ್ಯಾಪಿ. ಆದರರ್ಥ, ಅಸಾಮಾನ್ಯರಲ್ಲದವರು ಎಲ್ಲ ರಂಗಗಳಲ್ಲೂ, ಎಲ್ಲ ದೇಶಗಳಲ್ಲೂ,
ಇತ್ತೀಚೆಗೆ ನಡೆದಿರುವ ಅನೇಕ ಸಂಗತಿಗಳ ಮಧ್ಯೆ ನನ್ನ ಗಮನ ಸೆಳೆದ ಸಂಗತಿಯೆಂದರೆ, 'ವಿಜಯ ಕರ್ನಾಟಕ'ದ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಸಂಬಂಧಿಸಿದ್ದು. ನಮ್ಮದು ಅಜಮಾಸು ಎರಡು ದಶಕಗಳ ಸ್ನೇಹ. ವಯಸ್ಸಿನಲ್ಲಿ ವಿಶ್ವ ನನಗಿಂತ ಚಿಕ್ಕವನು.
ಪ್ರಿಯಂವದೆ, ಇಲ್ಲಿ ಸೊಗಸಾದ ಚಳಿಗಾಲವೊಂದು ವೃಥಾ ಹೋಗುತ್ತಿದೆ. ನೀನಿಲ್ಲ. ಬಂದು ಹೋಗುತ್ತೇನೆಂದು ಮಾತು ಕೊಟ್ಟವಳು ನೀನು. ಪ್ರತೀ ಸಂಜೆ ಬರುವ ರೇಲಿನ ಹಾದಿ ಕಾಯುತ್ತೇನೆ. ನಾನಿರುವ ಜಾಗ ಊರಿನಿಂದ ದೂರ. ಸಂಜೆ ಹತ್ತಿರಾದಂತೆಲ್ಲ
ರಕ್ತ ಸಂಬಂಧಗಳ ವಿಷಯದಲ್ಲಿ ನಂಗೆ ಛಾಯ್ಸ್ ಇಲ್ಲ : ಆದರೆ ಗೆಳೆಯರ ವಿಷಯದಲ್ಲಿ ನಾನು ಸಕತ್ ಛೂಸಿ! ಹೀಗಂತ ಒಂದು ಪಾಲಿಸಿ ಮಾಡಿಕೊಳ್ಳದಿದ್ದರೆ ಯಾರದೇ ಆದರೂ ಆ ಬದುಕು ತೊಂದರೆಗೆ ಈಡಾಗುತ್ತದೆ. ನಾನು
ಪ್ರೀತಿಯ ಮಲ್ಲಿಗೆ,ಕಾಲು ಚಾಚಿ ಕುಳಿತುಕೊಂಡವನ ಕಿವಿಗೆ ಬಿದ್ದದ್ದು ಭಾವಗೀತೆ. ಉರಿಯುತ್ತಿದ್ದ ಸಿಗರೇಟು ಆರಿಸಿ ಕಿಟಕಿಯಾಚೆಗೆ ನೋಡಿದೆ. 'ಯಾವ ಮೋಹನ ಮುರಳಿ ಕರೆಯಿತು...' ಗೀತೆ ಮೊಳಗುತ್ತಲೇ ಇತ್ತು. ಹತ್ತಿರದಲ್ಲಿ ನೀನಿಲ್ಲ, ನನ್ನೊಳಗೆ ನಾನಿಲ್ಲ. ಇವತ್ತು