•  
Mobile politician S. Bangarappa

ಬಿಎನ್ನೆಸ್ಸೆಲ್ ಬ್ರಾಂಡ್ ರಾಯಭಾರಿಯಾಗಿ ಬಂಗಾರ್!

ಬೆಂಗಳೂರು, ಮಾ.20: ಬಿಜೆಪಿ, ಸಮಾಜವಾದಿ ಪಕ್ಷ ಹೀಗೆ ಹಲವಾರು ಪಕ್ಷಗಳನ್ನು ಸುತ್ತಿ ಕಾಂಗ್ರೆಸ್‌ಗೆ ಮರಳಿ ಬಂದಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅದೃಷ್ಟ ಖುಲಾಯಿಸಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಫೋನ್ ಸಂಪರ್ಕ ಸಂಸ್ಥೆಯಾದ ಬಿ.ಎನ್.ಎಸ್.ಎಲ್.
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Bangarappa
ಬಂ ಪ್ರಕರಣವೇ ಬೇರೆ; ಬಿಎಸ್‌ವೈ ಕೇಸೇ ಬೇರೆ
ಶಿವಮೊಗ್ಗ, ಮೇ 16: ಸಿಬಿಐ ಬಲೆಗೆ ಬಿದ್ದ ಮಾಜಿ ಮುಖ್ಯಮಂತ್ರಿಗಳ ಸಾಲಿಗೆ ಎರಡನೆಯವರಾಗಿ ಯಡಿಯೂರಪ್ಪ ದಾಖಲಾಗಿದ್ದಾರೆ.
ಮಾವ ಬಂಗಾರಪ್ಪ ನಿಧನಕ್ಕೆ ಕಣ್ಣೀರಿಟ್ಟ ಶಿವಣ್ಣ
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಮತ್ತು ಅವರ ಅಳಿಯ ಶಿವರಾಜ್ ಕುಮಾರ್
ಬಂಗಾರಪ್ಪನವರ ಆಪ್ತ ಮುಂಡ್ಲೂರು ರಾಮಪ್ಪ ನಿಧನ
ಬಳ್ಳಾರಿ, ಆ. 20 : ಮಾಜಿ ಸಚಿವ, ಬಂಗಾರಪ್ಪನವರ ಆಪ್ತ ಮುಂಡ್ಲೂರು ರಾಮಪ್ಪ (81) ಬೆಂಗಳೂರಿನ
ಜಾತಿಯ ಆಧಾರದ ಮೇಲೆ ಬಡವರ ಲೆಕ್ಕ ಸಾಧ್ಯವಿಲ್ಲ: ಗೌಡ
ಬೆಂಗಳೂರು, ಮಾ. 13: ಹಿಂದುಳಿದ ವರ್ಗದಲ್ಲಿ ಮಾತ್ರವಲ್ಲದೆ ಎಲ್ಲಾ ಜಾತಿ ಮತ್ತು ವರ್ಗದಲ್ಲಿ ಬಡತನವಿದೆ. ಎಂದು
Rahul gandhi
ಮೇ 28ಕ್ಕೆ ಹುಬ್ಬಳ್ಳಿಗೆ ರಾಹುಲ್ ಗಾಂಧಿ ಆಗಮನ
ಹುಬ್ಬಳ್ಳಿ, ಮೇ.7: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ತುಮಕೂರಿಗೆ ಬಂದು ಹೋದ ಬೆನ್ನಲ್ಲೇ ಈಗ
ನಾನೊಬ್ಬ ಬ್ರಾಹ್ಮಣ: ರಾಹುಲ್ ಗಾಂಧಿ
ನವದೆಹಲಿ, ಏ.14: ಜಾತಿ ರಾಜಕಾರಣದ ತವರೂರಾದ ಉತ್ತರಪ್ರದೇಶದಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ ಪ್ರಧಾನ
ಮುಸ್ಲಿಂ ಹುಡ್ಗಿ ಜೊತೆ ರಾಹುಲ್, ಸ್ವಾಮಿ ಟ್ವೀಟ್
ನವದೆಹಲಿ, ಮಾ.15: ಬಿಜೆಪಿ ಬೆಂಬಲ ಸಿಕ್ಕ ಮೇಲೆ ಜನತಾ ಪಾರ್ಟಿಯ ಸುಬ್ರಮಣ್ಯ ಸ್ವಾಮಿ ಅವರು ರಾಹುಲ್
ಗೆದ್ದ ಅಖಿಲೇಶ್‌ಗೆ ಶಭಾಸ್‌ಗಿರಿ ನೀಡಿದ ರಾಹುಲ್
ನವದೆಹಲಿ, ಮಾ. 6 : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು
Satyam Scam: What people feel and say?
ಹೈದರಾಬಾದ್ ಜ.27 : ಸತ್ಯಂ ಹಗರಣದ ಬಗೆಗೆ ಮಜಾವಾಣಿ ನಡೆಸಿದ ಸಮೀಕ್ಷೆಯ ಪ್ರಕಾರ ದೇಶದ ಶೇ.68 ಮಂದಿ ಜನರು ಹಗರಣದ ವಿವರಗಳು ತಿಳಿದರೆ ತಾವು ಕೋಪಗೊಳ್ಳಲು ಸಿದ್ಧ ಎಂದು ಪ್ರತಿಕ್ರಿಯಿಸಿದ್ದಾರೆ.ಉದಾಹರಣೆಗೆ ದೆಹಲಿಯ ಗೃಹಿಣಿ
ಬೆಳಗಾವಿ ಜ.19: "ಅಷ್ಟೇನಾ?! ನಂಬಕ್ಕಾಗಲ್ಲ!!" ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅನಿತಾ ಕುಮಾರಸ್ವಾಮಿಯವರು ಉದ್ಗರಿಸಿದ ಮೊದಲ ಮಾತುಗಳು ಇವು.ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನ ಮಂಡಲದ
So little a salary? Anitha is stunned!
Viniv Inc Satry, Mazavaani Interview
ಬೆಂಗಳೂರು, ಜ.11:ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರಿಯ ಭಾಷೆ ಎಂದು ಘೋಷಿಸಿರುವುದನ್ನು ಕರ್ನಾಟಕದ ಸುಪ್ರಸಿದ್ಧ ಖೈದಿ ವಿನಿವಿಂಕ್ ಶಾಸ್ತ್ರಿಯವರು ಸ್ವಾಗತಿಸಿದ್ದಾರೆ. ನಗರದ ಕೇಂದ್ರ ಕಾರಾಗಾರದಲ್ಲಿ ಮಜಾವಾಣಿ ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡಿದ ಶಾಸ್ತ್ರಿಯವರು, "ಸುದ್ದಿ ಮತ್ತು
ಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು
Ramachandra Gowda : Majavani Man of the Year 2008
ಬೆಂಗಳೂರು ಡಿ. 29 : ಆರೋಗ್ಯ ಶಿಕ್ಷಣ ಸಚಿವ ರಾಮಚಂದ್ರ ಗೌಡರು ಮಜಾವಾಣಿ ಪತ್ರಿಕೆಯ 2008ರ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.ಸಚಿವ ಗೌಡರು ಇತ್ತೀಚೆಗೆ ಹಲವಾರು ಅತ್ಯಂತ ಮುಖ್ಯ ಮತ್ತು ನಿಗೂಢ ವಿಷಯಗಳನ್ನು ಬಯಲಿಗೆಳೆದಿದ್ದು,
ಕನ್ನಡ ಚಿತ್ರರಂಗ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ - ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪ ವಿಷಾದ : ಮಜಾವಾಣಿ ಸಂದರ್ಶನ.ಮವಾ : ನಿಮ್ಮ ಈ ವಿಶಿಷ್ಟ ಕಲೆಯ ಹಿನ್ನೆಲೆ ತಿಳಿಸಿ.ದಕೃ :
Cough artist Krishnappa interview
BS Yeddyurappa
ಬೆಂಗಳೂರು ಡಿ.15 : ತಮ್ಮ ಸರ್ಕಾರ ಇಲ್ಲಿಯವರೆಗೆ ಹೆಚ್ಚೇನೂ ಸಾಧಿಸದಿದ್ದರೆ ಅದಕ್ಕೆ ಆಫೀಸ್ ಕೆಲಸವೇ ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ದೂರಿದ್ದಾರೆ.ವಿಧಾನಸಭಾ ಉಪಚುನಾವಣೆಯ ಸಂದರ್ಭದಲ್ಲಿ ತಮ್ಮ ಸರ್ಕಾರದ ಸಾಧನೆಗಳ ಬಗೆಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿಯವರು,
(ಮಜಾವಾಣಿ ವಾರ್ತೆ) ಬಿ.ಜೆ.ಪಿ. ನಾಯಕ ಧನಂಜಯ ಕುಮಾರ್ ಅವರ ದ್ರೌಪದಿ ಕಾಮೆಂಟ್ ವಿವಾದಕ್ಕೆಡೆಮಾಡಿದೆ. ಈ ವಿವಾದದ ಬಗೆಗೆ ನಾಡಿನ ಸಾಮಾನ್ಯ ಜನತೆಯ ಅಭಿಪ್ರಾಯವನ್ನು ಇಲ್ಲಿ ಅವರ ಮಾತುಗಳಲ್ಲೇ ಹಿಡಿದಿಡಲಾಗಿದೆ - ಸಂ.
What Shankar says about Draupathi episode
Political satire on majavani by vaarta vidooshaka
(ಮಜಾವಾಣಿ ಬ್ಯುಸಿನೆಸ್ ಡೆಸ್ಕ್)ಬೆಂಗಳೂರು ಡಿ. 9: ವಿಖ್ಯಾತ ಡಿಸೈನರ್ ಸಂಸ್ಥೆಯಾದ ಫ್ರಾನ್ಸಿನ ಲಕೋಸ್ಟ್ ಸಂಸ್ಥೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಕಣ್ಣೀರನ್ನು ಕ್ರೋಕೋಟಿಯೇ ಎಂಬ ಹೆಸರಿನಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪನವರ
ತುರುವೇಕೆರೆ, ಡಿ.8 : ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ಕಾರಣಗಳಿಗಾಗಿ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ
Don't bring politics in elections : Moily