ಇಂಟರ್ನೆಟ್ ಬ್ರೌಸಿಂಗ್ ಇಂದು ಅತ್ಯಂತ ಕ್ಲಿಷ್ಟಕರ ಸಂಗತಿಯಾಗಿ ಉಳಿದಿಲ್ಲ. ಇಂಟರ್ನೆಟ್ ಅನ್ನು ಅರೆದು ಕುಡಿದವರಿಂದ ಹಿಡಿದು ಮನೆಯಲ್ಲಿ ಕುಳಿತು ಮೊಮ್ಮಕ್ಕಳಿಂದ ಆಟವಾಡುವ ಅಜ್ಜಿಯರೂ ಇಂದು ಇಂಟರ್ನೆಟ್ ಬಲ್ಲರು. ಕನಿಷ್ಠ ಬ್ರೌಸಿಂಗ್ ಅಥವಾ ಸರ್ಫಿಂಗ್
ಮೊನ್ನೆ ಹೋಗಿದ್ದ ಯಾವುದೋ ಒಂದು ಪಾರ್ಟಿಯಲ್ಲಿ ಹಾಗೇ ಒಂದು ಕಿರು ಸಂವಾದ ನಡೆದಿತ್ತು ನನ್ನ ಇಬ್ಬರು ದೋಸ್ತ್ ಗಳ ಮಧ್ಯೆ. ವಿಷ್ಯ "ಹೆಸರಲ್ಲಿ ಏನಿದೆ ಅಂತಾ?" ಅದೇ ಪಾರ್ಟಿಗೆ ಬಂದಿದ್ದ ಒಂದು ಹುಡುಗಿಯ
(ಹಿಂದಿನ ಪುಟದಿಂದ...) ಆ ಚಂದಿರನ ಹುಣ್ಣಿಮೆಯ ಬೆಳಕು ಅವಳ ಮೇಲೆ ಬಿದ್ದು ಇನ್ನೊಷ್ಟು ಕಂಗೊಳಿಸುತ್ತಿತ್ತು ಅವಳ ಮುಖ...ಅಪ್ಪ ಅಮ್ಮನ ಒತ್ತಾಯಕ್ಕೆ ಮನಸ್ಸಿಲ್ಲದೆಅಂದು ಮದುವೆಗೆ ಅಂದಿದ್ದೆ ಒಪ್ಪಿ ಜೈ..ಸರಸಳ ನೋಡಿ ಮನದಲ್ಲೇ ಅಂದೆಇಂದು.. ಅಪ್ಪ-ಅಮ್ಮ,
(ಹಿಂದಿನ ಪುಟದಿಂದ...) ಅಲ್ಲಿಗೆ ಮುಗಿದಿತ್ತು ನಮ್ಮ ಊಟಿಯ ಭೇಟಿ. ಮರುದಿನವೇ ಬಂದಿದ್ದೆವು ಬೆಂಗಳೂರಿಗೆ. ಬಂದ ತಕ್ಷಣವೇ ನಾ ಮಾಡಿದ ಕೆಲಸ. ಮಧುಚಂದ್ರವನ್ನು ಅರ್ಧಚಂದ್ರ ಮಾಡಿದ ಪ್ರಸಾದನನ್ನು ಮನೆಗೆ ಕರೆಸಿ ಅವನಿಂದ ವಿವರಣೆ ಕೊಡಿಸಿದ್ದು!
ಕುಂತ್ರೆ ನಿಂತ್ರೆ ಕುರ್ಚಿಯದೇ ಧ್ಯಾನ, ಜೀವಕ್ಕಿಲ್ಲ ಸಮಾಧಾನ. ಇದು ಮುಖ್ಯಮಂತ್ರಿ ಕುರ್ಚಿಯ ಮೇಲೆ ಒಂದು ಗಿಡುಗನ ಕಣ್ಣು ಇಟ್ಟೇ ಇರುವ ಮಾಜಿ, ಕ್ಷಮಿಸಿ, ನಿಕಟಪೂರ್ವ ಮುಖ್ಯಮಂತ್ರಿ ಯಡ್ಡ್ಯೂರಪ್ಪನವರ ಸದ್ಯದ ಪರಿಸ್ಥಿತಿ. ಛಲ ಬಿಡದ
ಪ್ರಸಾರ ಸಂಖ್ಯೆಯಲ್ಲಿ ಕರ್ನಾಟಕದ ನಂಬರ್ ಒನ್ ಪತ್ರಿಕೆ ಎನಿಸಿರುವ "ವಿಜಯ ಕರ್ನಾಟಕ" ಸಂಪಾದಕರಾಗಿ ವಸಂತ ನಾಡಿಗೇರ ನೇಮಕಗೊಂಡಿದ್ದಾರೆ. ಸಂಪಾದಕ ಇ. ರಾಘವನ್ ಅವರ ಹಠಾತ್ ನಿಧನದಿಂದಾಗಿ ತೆರವಾದ ಸ್ಥಾನವನ್ನು ಅವರು ತುಂಬಿದ್ದಾರೆ."ಕನ್ನಡಪ್ರಭ" ಪತ್ರಿಕೆಯ
ಒಬ್ಬಟ್ಟು ಪ್ರಿಯ ಕನ್ನಡಿಗರಲ್ಲಿ ಒಗ್ಗಟ್ಟೇ ಇಲ್ಲ. ಒಬ್ಬೊಬ್ಬರದು ಒಂದೊಂದು ಆಲೋಚನಾ ಕ್ರಮ ಮತ್ತು ಕ್ರಿಯೆ. ಕನ್ನಡಿಗರು ಒಂದೇ ರೀತಿಯ ಯೋಚನೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ ಎಂಬ ಆರೋಪಕ್ಕೆ ತಕ್ಕ ಉತ್ತರ ಉಡುಪಿ-ಚಿಕ್ಕಮಗಳೂರು ಉಪಚುನಾವಣೆ
ಬೆಂಗಳೂರಿನಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳು ವ್ಯಾಪಾರದಲ್ಲಿ ತೊಡಗಿದ್ದರೂ ಕನ್ನಡಿಗರಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ, ಕನ್ನಡಿಗರ ಅವಗಣನೆಯಾಗುತ್ತಿದೆ ಎಂಬ ಕೂಗು ಇಂದು ನಿನ್ನೆಯದಲ್ಲ. ಆ ಕೂಗು ಅರಣ್ಯರೋದನವಾದಂತಾಗಿದೆ. ಇಷ್ಟಿದ್ದರೂ ಕನ್ನಡಿಗರು ತಮ್ಮ ಪ್ರಯತ್ನ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ವರ್ಷ ಉರುಳಿ ಮತ್ತೊಂದು ಸಂವತ್ಸರ ಮನೆ ಬಾಗಿಲಿಗೆ ಬರುತ್ತಿದೆ. ಈ ವರ್ಷದ ಯುಗಾದಿ ಹಬ್ಬ ಶುಕ್ರವಾರ ಮಾರ್ಚ್ 23. ಇದು ನಂದನನಾಮ ಸಂವತ್ಸರ ಯುಗಾದಿ. ತಳಿರು,
ಬೆಂಗಳೂರು, ಮಾ. 2 : ಸದಾಕಾಲ ಕೀ ಬೋರ್ಡ್, ಬಿಳಿಹಾಳೆ, ಇಂಟರ್ ನೆಟ್, ಕ್ಯಾಮರಾ ಇಟ್ಟುಕೊಂಡು ಸುದ್ದಿಯೊಂದಿಗೆ ಗುದ್ದಾಡುವ ಬೆಂಗಳೂರಿನ ಮಾಧ್ಯಮ ಸಮುದಾಯಕ್ಕೆ ಈಗ ಕೆಲಸ ಸಾಕ್ ಆಟ ಬೇಕ್ ಸಮಯ. ಮುಖ್ಯವಾಗಿ,