ಬೆಂಗಳೂರು, ಮೇ 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 20 ಸಂಪುಟ ದರ್ಜೆ ಮತ್ತು 8 ರಾಜ್ಯ ಖಾತೆ ಸಚಿವರ ಪಟ್ಟಿಗೆ ರಾಜ್ಯಪಾಲ ಭಾರದ್ವಾಜ್ ಇದೀಗ ಸ್ವಲ್ಪ ಹೊತ್ತೆಗೆ ಮುನ್ನ ಅಂಕಿತ ಹಾಕಿದ್ದಾರೆ. ಪ್ರಮುಖವಾದ ಹಣಕಾಸು, ಇಂಧನ ಖಾತೆಯನ್ನು ಸಿದ್ದರಾಮಯ್ಯ ತನ್ನಲ್ಲೇ ಉಳಿಸಿಕೊಂಡ...
ಫ್ರಾನ್ಸ್, ಮೇ.19: ಸಲಿಂಗಿಗಳ ಮದುವೆಗೆ ಕಾನೂನಿನ ಮಾನ್ಯತೆ ನೀಡಿರುವ ದೇಶಗಳ ಸಾಲಿಗೆ ಫ್ರಾನ್ಸ್ ಲೇಟೆಸ್ಟ್ ಆಗಿ ಸೇರ್ಪಡೆಗೊಂಡಿದೆ. ಸುಮಾರು 14ದೇಶಗಳಲ್ಲಿ ಸಲಿಂಗಿಗಳ ಮದುವೆಗೆ ಅಧಿಕೃತ ಒಪ್ಪಿಗೆ ನೀಡಲಾಗಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್ಸಿಸ್ಕೋ ಹೊಲ್ಲಾಂಡೆ ಅವರು ಗೇ ಮ್ಯಾರೇಜ್ ಮಸೂದೆಗೆ ಅಂಕಿತ ಹಾಕಿ ಅಧಿಕೃತಗೊಳಿಸಿದ್ದಾರೆ. ಫ್ರಾನ್ಸಿನಲ್ಲಿ ಈಗ ಅಧಿಕೃತ ಗೇ/ಲೆಸ್ಬಿಬಿಯನ್ ಮದುವೆಗಾಗಿ LGBT ಸಮುದಾಯ ಸಿದ್ಧತೆ ನಡೆಸಿದ್ದು,...
ಸಿದ್ದರಾಮಯ್ಯ ಅವರನ್ನು ಸೇರಿಸಿ ಮೈಸೂರು ಜಿಲ್ಲೆಗೆ ಮೂವರು ಸಚಿವರು, ದಕ್ಷಿಣ ಕನ್ನಡ ಜಿಲ್ಲೆಗೆ ಮೂವರು, ಗುಲ್ಬರ್ಗ ಜಿಲ್ಲೆಗೆ ಇಬ್ಬರು ಸಚಿವರು ಸೇರಿದಂತೆ ಬೆಂಗಳೂರಿನ ನಾಲ್ಕು ಮೂಲೆಗೊಬ್ಬರಂತೆ ಸಚಿವರು ಸಂಪುಟ ಸೇರಿದ್ದಾರೆ....
ಬೆಂಗಳೂರು, ಮೇ 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 20 ಸಂಪುಟ ದರ್ಜೆ ಮತ್ತು 8 ರಾಜ್ಯ ಖಾತೆ ಸಚಿವರ ಪಟ್ಟಿಗೆ ರಾಜ್ಯಪಾಲ ಭಾರದ್ವಾಜ್ ಇದೀಗ ಸ್ವಲ್ಪ ಹೊತ್ತೆಗೆ ಮುನ್ನ ಅಂಕಿತ ಹಾಕಿದ್ದಾರೆ. ಪ್ರಮುಖವಾದ ಹಣಕಾಸು, ಇಂಧನ ಖಾತೆಯನ್ನು ಸಿದ್ದರಾಮಯ್ಯ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಗೃಹ ಖಾತೆಯನ್ನು ಬೆಂಗಳೂರು ಸರ್ವಜ್ಞ ನಗರದ ಶಾಸಕ ಕೆ ಜೆ ಜಾರ್ಜ್,...
ಬೆಂಗಳೂರು, ಮೇ. 19: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೊಂಡಿದೆ. 20 ಸಂಪುಟ ದರ್ಜೆ ಹಾಗೂ 8 ರಾಜ್ಯ ದರ್ಜೆ ಸಚಿವರು ಪ್ರಮಾಣ ವಚನ ಸ್ವೀಕರಿಸಿ ಅಧಿಕೃತ ಕಾರುಗಳಲ್ಲಿ ತೆರಳಿದ್ದಾರೆ. ಎರಡನೇ ಹಂತದ ವಿಸ್ತರಣೆ ಯಾವಾಗ ನಡೆಯಲಿದೆ? ವಿಧಾನ ಪರಿಷತ್ ಸದಸ್ಯರ ಆಯ್ಕೆ ಯಾವಾಗ?...
ನಮ್ಮದು ಅನುದಿನದ ಧಾವಂತದ ಬದುಕು. ಸೂರ್ಯ ಉದಯಿಸುತ್ತಿದ್ದಂತೆ ಕಾಲುಗಳು ನಿಂತಲ್ಲಿ ನಿಲ್ಲುವುದಿಲ್ಲ. ಸ್ನಾನ, ಸಂಧ್ಯಾವಂದನೆ ಮಾಡಿ ತಿಂಡಿ ತಿನ್ನುವ ಹೊತ್ತಿಗೆ ಆಫೀಸಿಗೆ ಹೊರಡುವುದು ಹತ್ತು ನಿಮಿಷ ತಡವಾಗಿಬಿಟ್ಟಿರುತ್ತದೆ. ಬೆಳಗಿನ ಜಾವ ಪೇಪರಲ್ಲಿ ಬಂದಿರುವ ಹೆಡ್ಲೈನ್ ಓದಲೇ ಟೈಮ್ ಇರುವುದಿಲ್ಲ, ಇನ್ನು ದೈನಂದಿನ ಶುಭಫಲ ಏನು ಹೇಳುತ್ತದೆಂದು ತಿಳಿಯಲು ಸಮಯವಾದರೂ ಎಲ್ಲಿರುತ್ತದೆ? ವಾರ ಭವಿಷ್ಯ ಅಥವಾ ತಿಂಗಳ...
ಇನ್ನೊಂದು ದಿನ ರಂಗಾಯಣದ ವರ್ಕ್ ಶಾಪ್ ನಲ್ಲಿ ನಾನೊಂದು ಹಾಡು ಹಾಡಿದೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಳು ಒಬ್ಬ ಹುಡುಗಿ. ನೋಡಿದರೆ ಅಯ್ಯೋ ಆ ಹೊತ್ತು ನೋಡಿದ್ದ ಉದ್ದ ಜಡೆ ಹುಡುಗಿ ಮೀರಾ ಎಂದು ಗೊತ್ತಾಯಿತು. ಬಳಿಕ ಪ್ರತಿದಿನ ಆಕೆಗೆ ಫೋನ್ ಮಾಡುವುದು ನಡೆದೇ ಇತ್ತು...ನನಗಾಗ 400 ರು ಸ್ಟೈಪೆಂಡ್ ಬರುತ್ತಿತ್ತು. ಅದೆಲ್ಲಾ ಆಕೆಯ ಫೋನ್ ಗೆ ಖರ್ಚಾಗುತ್ತಿತ್ತು...
ನಮ್ಮ ಬದುಕೇ ಹಾಗೆ. ಯಾವಾಗಲೂ ಪರಸ್ಪರ ಸಂಬಂಧಗಳನ್ನು ಕಾಪಿಡುವ ಆತಂಕ, ಕೆಲಸ ಕಳೆದುಕೊಳ್ಳುವ ಭಯ, ಹಣಕಾಸಿನ ತೊಂದರೆಗಳು, ಟಾರ್ಗೆಟ್ಟುಗಳ ಒತ್ತಡಗಳು ಕಾಡುತ್ತಿರುತ್ತವೆ. ಮನೆಯಲ್ಲಿ ಕೆಲಸ ಮಾಡುವಾಗ, ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ. ಇದು ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ. ಆದರೆ, ಸಂಗಾತಿಯೊಡನೆ...
ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಕರ್ತವ್ಯ ನಿರತರಾಗಿದ್ದ ಪೊಲೀಸರು ಜಾಸ್ತಿ ದುಡ್ಡು ವಸೂಲಿ ಮಾಡುತ್ತಿದ್ದಾರೆಂಬ ಸಾರ್ವಜನಿಕರ ದೂರು ಬಹಳ ಹಿಂದಿನಿಂದಲೇ ಕೇಳಿಬರುತ್ತಿವೆ. ಇಂತಹ ಘಟನೆಗಳು ಟ್ರಾಫಿಕ್ ಪೊಲೀಸ್ ಬದ್ಧತೆಯನ್ನು ಪ್ರಶ್ನೆ ಮಾಡುವಂತಿದೆ. ಒಂದೆರಡು ಇಂತಹ ಘಟನೆಗಳು ನಡೆಯುತ್ತಿದ್ದರೂ ಇದರಿಂದಾಗಿ ಸಂಪೂರ್ಣ ಟ್ರಾಫಿಕ್ ಪೊಲೀಸ್ ವ್ಯವಸ್ಥೆಯೇ ಕೆಟ್ಟು ಹೋಗಿದೆ ಎಂದು ಬೊಟ್ಟು ಮಾಡಿ ತೋರಿಸಿದರೆ ಹೇಗೆ? ಎಂದು ಮರು ಪ್ರಶ್ನೆ...
ಮಾನಸಿಕ ಒತ್ತಡ ಸೈಲೆಂಟಾಗಿ ನಮ್ಮನ್ನು ಇಂಚು-ಇಂಚಾಗಿ ಕೊಲ್ಲುತ್ತದೆ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಹಾಗಂತ ಮಾನಸಿಕ ಒತ್ತಡ ಯಾರಿಗೆ ಇಲ್ಲ ಹೇಳಿ? ಪ್ರತಿಯೊಬ್ಬರು ಒಂದಲ್ಲಾ ಒಂದು ಕಾರಣದಿಂದ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾ ಇರುತ್ತಾರೆ. ಸಮಸ್ಯೆಯಿದೆ...
ಭಾರತದಲ್ಲಿ ಯಾರಿಗಾದರೂ ಕೇಳಿ, ಮುತ್ತುಗಳಿಗೆ ಪ್ರಸಿದ್ಧವಾದ ಪ್ರಾಂತ್ಯ ಯಾವುದೆಂದು..ಎಲ್ಲರೂ ಹೇಳುವುದು ಒಂದೆ ಹೆಸರನ್ನ..ಅದೆ ಹೈದರಾಬಾದ್. ದೇಶದ ಪ್ರಖ್ಯಾತ ಐ.ಟಿ ತಾಣಗಳಲ್ಲಿ ಒಂದಾಗಿರುವ ಹೈದರಾಬಾದ್ ಮೂಲತಃ ನಿಜಾಮರಾಳಿದ ನಾಡು. ಹಾಗಾದರೆ ಚಿತ್ರಗಳ ಮೂಲಕ ನೋಡ ಬನ್ನಿ ಈ ಊರನ್ನ ಹೇಗೆ ಅಭಿವೃದ್ಧಿಗೊಂಡಿದೆ ಎಂದು....
ಬೆಂಗಳೂರು, ಮೇ. 19: ಮಳೆಯ ಭೀತಿ ಎದುರಿಸಿಯೂ ಕೂಡಾ ಆರ್ ಸಿಬಿ ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್ ಸಿಬಿ ತಂಡ ಸಿಎಸ್ ಕೆ ವಿರುದ್ಧ 24 ರನ್ ಗಳ ಜಯ ಸಾಧಿಸಿತು. ಶನಿವಾರ ಮಳೆಯ ಕಾರಣ ಪಂದ್ಯವನ್ನು ತಲಾ 8 ಓವರ್ ಗಳಿಗೆ ಇಳಿಸಲಾಯಿತು....
ಚಿತ್ರಕ್ಕೆ ನೀಡಿದ ವಿಭಿನ್ನ ಪ್ರಚಾರವೇನೋ ಭರ್ಜರಿಯಾಗಿತ್ತು. ಆದರೆ 'ಆನೆ ಪಟಾಕಿ' ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದೆ. ಹೆಸರಿಗೆ ತಕ್ಕಂತೆ ಚಿತ್ರ ಸದ್ದು ಮಾಡದೆ ಠುಸ್ ಎಂಬಂತಿದೆ....