ಬೆಂಗಳೂರು, ಮೇ 18 : ನೂತನ ಸಚಿವ ಸಂಪುಟ ರಚನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಖಾತೆಗಳ ಹಂಚಿಕೆಯನ್ನು ಮಾಡಿ ಮುಗಿಸಿದ್ದಾರೆ. ಸಚಿವರ ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರ ಅಂತಿಮ ಒಪ್ಪಿಗೆಗಾಗಿ ಕಳುಹಿಸಿ ಕೊಡಲಾಗಿದೆ. ಹಿರಿಯ ನಾಯಕರಿಗೆ ಮಹತ್ವದ ಖಾತೆಗಳ ಜವಾಬ್ದಾರಿ ನೀಡಲಾಗಿದ್ದು, ಸಾಕಷ್ಟು ಆಲೋಚನೆ ನಡೆಸಿ ಸಿದ್ದರಾಮಯ್ಯ ಖಾತೆ ಹಂಚಿಕೆ ಮಾಡಿರುವುದು ಪ್ರಾಥಮಿಕವಾಗಿ...
ಬೆಂಗಳೂರು, ಮೇ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ರಚನೆಗೊಂಡಿದೆ. ಇಪ್ಪತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿದ್ದರೆ, ಒಂಬತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ (ಕೊಡಗು ಜಿಲ್ಲೆಯ ಎರಡೂ ಸ್ಥಾನಗಳು ಬಿಜೆಪಿ ಪಾಲಾಗಿದೆ) ಒಟ್ಟು 28 ಶಾಸಕರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದ್ದಾರೆ. ಇದರಲ್ಲಿ ಇಪ್ಪತ್ತು ಸಂಪುಟ ದರ್ಜೆ ಸಚಿವರು ಮತ್ತು ಎಂಟು ರಾಜ್ಯ ಸಚಿವರು....
ನಮ್ಮದು ಅನುದಿನದ ಧಾವಂತದ ಬದುಕು. ಸೂರ್ಯ ಉದಯಿಸುತ್ತಿದ್ದಂತೆ ಕಾಲುಗಳು ನಿಂತಲ್ಲಿ ನಿಲ್ಲುವುದಿಲ್ಲ. ಸ್ನಾನ, ಸಂಧ್ಯಾವಂದನೆ ಮಾಡಿ ತಿಂಡಿ ತಿನ್ನುವ ಹೊತ್ತಿಗೆ ಆಫೀಸಿಗೆ ಹೊರಡುವುದು ಹತ್ತು ನಿಮಿಷ ತಡವಾಗಿಬಿಟ್ಟಿರುತ್ತದೆ. ಬೆಳಗಿನ ಜಾವ ಪೇಪರಲ್ಲಿ ಬಂದಿರುವ ಹೆಡ್ಲೈನ್ ಓದಲೇ ಟೈಮ್ ಇರುವುದಿಲ್ಲ, ಇನ್ನು ದೈನಂದಿನ ಶುಭಫಲ ಏನು ಹೇಳುತ್ತದೆಂದು ತಿಳಿಯಲು ಸಮಯವಾದರೂ ಎಲ್ಲಿರುತ್ತದೆ? ವಾರ ಭವಿಷ್ಯ ಅಥವಾ ತಿಂಗಳ...
ಇನ್ನೊಂದು ದಿನ ರಂಗಾಯಣದ ವರ್ಕ್ ಶಾಪ್ ನಲ್ಲಿ ನಾನೊಂದು ಹಾಡು ಹಾಡಿದೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಳು ಒಬ್ಬ ಹುಡುಗಿ. ನೋಡಿದರೆ ಅಯ್ಯೋ ಆ ಹೊತ್ತು ನೋಡಿದ್ದ ಉದ್ದ ಜಡೆ ಹುಡುಗಿ ಮೀರಾ ಎಂದು ಗೊತ್ತಾಯಿತು. ಬಳಿಕ ಪ್ರತಿದಿನ ಆಕೆಗೆ ಫೋನ್ ಮಾಡುವುದು ನಡೆದೇ ಇತ್ತು...ನನಗಾಗ 400 ರು ಸ್ಟೈಪೆಂಡ್ ಬರುತ್ತಿತ್ತು. ಅದೆಲ್ಲಾ ಆಕೆಯ ಫೋನ್ ಗೆ ಖರ್ಚಾಗುತ್ತಿತ್ತು...
ಇಂದು ಬಂಗಾರದ ಬೆಲೆ ಕೇಳಿದರೆ ಕನ್ಯಾಪಿತೃಗಳ ಕಣ್ಣು ನೆತ್ತಿಯ ಮೇಲೆ ಬರುತ್ತದೆ. ಚಿನ್ನದ ಮೇಲೆ ಸಾಲ ಮಾಡಿ ದುಡ್ಡು ಸುರಿದರೂ ಚಿಂತೆಯಿಲ್ಲ ಮದುವೆ ಸುಸೂತ್ರವಾಗಿ, ನಿರ್ವಿಘ್ನವಾಗಿ ನಡೆದರೆ ಸಾಕು ಎಂದು ವಧುವಿನ ತಂದೆತಾಯಿತರು ಆಶಿಸಿರುತ್ತಾರೆ. ಅಂಥದರಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನೇ ಚಿನ್ನದ ಎಳೆಗಳಿಂದ ಅಲಂಕರಿಸುವುದನ್ನು ತಂದೆತಾಯಂದಿರು ಕನಸುಮನಸಿನಲ್ಲಿಯೂ ಎಣಿಸಿರುವುದಿಲ್ಲ. ಆದರೆ, ಬಳ್ಳಾರಿಯ ಮಾಜಿ ಸಚಿವ, ಜೆಡಿಎಸ್...
ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಕರ್ತವ್ಯ ನಿರತರಾಗಿದ್ದ ಪೊಲೀಸರು ಜಾಸ್ತಿ ದುಡ್ಡು ವಸೂಲಿ ಮಾಡುತ್ತಿದ್ದಾರೆಂಬ ಸಾರ್ವಜನಿಕರ ದೂರು ಬಹಳ ಹಿಂದಿನಿಂದಲೇ ಕೇಳಿಬರುತ್ತಿವೆ. ಇಂತಹ ಘಟನೆಗಳು ಟ್ರಾಫಿಕ್ ಪೊಲೀಸ್ ಬದ್ಧತೆಯನ್ನು ಪ್ರಶ್ನೆ ಮಾಡುವಂತಿದೆ. ಒಂದೆರಡು ಇಂತಹ ಘಟನೆಗಳು ನಡೆಯುತ್ತಿದ್ದರೂ ಇದರಿಂದಾಗಿ ಸಂಪೂರ್ಣ ಟ್ರಾಫಿಕ್ ಪೊಲೀಸ್ ವ್ಯವಸ್ಥೆಯೇ ಕೆಟ್ಟು ಹೋಗಿದೆ ಎಂದು ಬೊಟ್ಟು ಮಾಡಿ ತೋರಿಸಿದರೆ ಹೇಗೆ? ಎಂದು ಮರು ಪ್ರಶ್ನೆ...
ಮಾನಸಿಕ ಒತ್ತಡ ಸೈಲೆಂಟಾಗಿ ನಮ್ಮನ್ನು ಇಂಚು-ಇಂಚಾಗಿ ಕೊಲ್ಲುತ್ತದೆ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಹಾಗಂತ ಮಾನಸಿಕ ಒತ್ತಡ ಯಾರಿಗೆ ಇಲ್ಲ ಹೇಳಿ? ಪ್ರತಿಯೊಬ್ಬರು ಒಂದಲ್ಲಾ ಒಂದು ಕಾರಣದಿಂದ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾ ಇರುತ್ತಾರೆ. ಸಮಸ್ಯೆಯಿದೆ...
ಭಾರತದಲ್ಲಿ ಯಾರಿಗಾದರೂ ಕೇಳಿ, ಮುತ್ತುಗಳಿಗೆ ಪ್ರಸಿದ್ಧವಾದ ಪ್ರಾಂತ್ಯ ಯಾವುದೆಂದು..ಎಲ್ಲರೂ ಹೇಳುವುದು ಒಂದೆ ಹೆಸರನ್ನ..ಅದೆ ಹೈದರಾಬಾದ್. ದೇಶದ ಪ್ರಖ್ಯಾತ ಐ.ಟಿ ತಾಣಗಳಲ್ಲಿ ಒಂದಾಗಿರುವ ಹೈದರಾಬಾದ್ ಮೂಲತಃ ನಿಜಾಮರಾಳಿದ ನಾಡು. ಹಾಗಾದರೆ ಚಿತ್ರಗಳ ಮೂಲಕ ನೋಡ ಬನ್ನಿ ಈ ಊರನ್ನ ಹೇಗೆ ಅಭಿವೃದ್ಧಿಗೊಂಡಿದೆ ಎಂದು....
ನಮ್ಮ ಬದುಕೇ ಹಾಗೆ. ಯಾವಾಗಲೂ ಪರಸ್ಪರ ಸಂಬಂಧಗಳನ್ನು ಕಾಪಿಡುವ ಆತಂಕ, ಕೆಲಸ ಕಳೆದುಕೊಳ್ಳುವ ಭಯ, ಹಣಕಾಸಿನ ತೊಂದರೆಗಳು, ಟಾರ್ಗೆಟ್ಟುಗಳ ಒತ್ತಡಗಳು ಕಾಡುತ್ತಿರುತ್ತವೆ. ಮನೆಯಲ್ಲಿ ಕೆಲಸ ಮಾಡುವಾಗ, ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ. ಇದು ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ. ಆದರೆ, ಸಂಗಾತಿಯೊಡನೆ...