ಮುಂಬೈ, ಮೇ. 25 : ಕ್ರಿಕೆಟ್ ಬಗ್ಗೆ ಅಸಹ್ಯ ಮೂಡುವಂತೆ ಮಾಡಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಕಣಕ್ಕೆ ಇಳಿದಿರುವ ಕೇಂದ್ರ ಸರಕಾರ ಬೆಟ್ಟಿಂಗ್ ಭೂತವನ್ನು ಮೆಟ್ಟಿನಿಲ್ಲಲು ಬೆಟ್ಟಿಂಗ್ ನಿಷೇಧ ಕಾನೂನು ರಚಿಸುವ ನಿರ್ಧಾರಕ್ಕೆ ಬಂದಿದೆ. ಬೆಟ್ಟಿಂಗ್ಗೆ ಕಡಿವಾಣ ಹಾಕಲು ಹೊಸ ನೀತಿ ರೂಪಿಸುವುದಾಗಿ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ....
ಕ್ಯಾಲಿಫೋರ್ನಿಯಾ, ಮೇ 25: ಮೊದಲಿಗೆ ತಾನು ಕೆಲಸ ಮಾಡುತ್ತಿರುವ ಕಂಪನಿಗಗಾಗಲಿ (ಐಗೇಟ್) ಅಥವಾ ಯಾವುದೇ ಮಹಿಳಾ ಉದ್ಯೋಗಿಗೆ ಆಗಲಿ ಯಾವುದೇ ರೀತಿಯ ಮೋಸ ಮಾಡಿಲ್ಲ ಎಂದು ಐಗೇಟ್ ಕಂಪನಿಯ ಸಿಇಒ ಆಗಿದ್ದ ಫಣೀಶ್ ಮೂರ್ತಿ ಕಳ್ಳಾಟ ಆಡಿದ್ದರು. ಆದರೆ ಕಾಲಾಂತರದಲ್ಲಿ ಹೌದು, ತನ್ನ ಅಧೀನದಲ್ಲಿದ್ದ ಮಹಿಳಾ ಉದ್ಯೋಗಿಯ ಜತೆ ಸಂಬಂಧ ಹೊಂದಿದ್ದೆ. ಮತ್ತು ಅದರ ಬಗ್ಗೆ...
ಕ್ರಿಕೆಟ್ ಬೆಟ್ಟಿಂಗ್ ವಿವಾದ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿರುವಾಗಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದೆ. ಕ್ರೀಡೆಗಳಲ್ಲಿ ಬೆಟ್ಟಿಂಗ್ ತಡೆಯುವ ಉದ್ದೇಶದಿಂದ ನೂತನ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ....
"ಗುರುಗಳೇ, ನಿಮಗೆ ಕೇವಲ ಐದು ನಿಮಿಷ ಮಾತ್ರ ಕಾಲಾವಕಾಶವಿದೆ. ಮನೆ ಮಂದಿಗೆಲ್ಲ ಏನೇನು ಹೇಳಬೇಕೋ ಹೇಳಿಬಿಡಿ, ಕ್ವಿಕ್" ಎಂದು ಬಿಗ್ ಬಾಸ್ನ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಹೇಳಿದಾಗ ಚಂದ್ರಿಕಾರನ್ನು ಹೊರತುಪಡಿಸಿ ಮನೆಮಂದಿಯೆಲ್ಲ ಸ್ಟನ್. ಬ್ರಹ್ಮಾಂಡ ಶರ್ಮಾರ ಕಣ್ಣಲ್ಲಿ ಜಲಪಾತ. ಬಚಾವ್ ಆದೆ ಎಂದು ರಿಷಿಕಾ ಸಿಂಗ್ ಕಣ್ಣು ಮುಚ್ಚಿಕೊಂಡಳು. ನಗುಮುಖದಲ್ಲೇ ಒತ್ತರಿಸಿ ಬರುತ್ತಿದ್ದ...
ಅಮೆರಿಕದ ಹಳೆಯ ಕನ್ನಡ ಕೂಟಗಳಲ್ಲಿ ಒಂದಾಗಿರುವ ನ್ಯೂಯಾರ್ಕ್ ಕನ್ನಡ ಕೂಡ ಅಸ್ತಿತ್ವಕ್ಕೆ ಬಂದು 40 ವರ್ಷ ಪೂರೈಸಿರುವ ಸಂದರ್ಭವನ್ನು ಭರ್ಜರಿಯಾಗಿ ಆಚರಿಸಿಕೊಳ್ಳಲು ಎಲ್ಲ ತಯಾರಿ ನಡೆಸಿದೆ. ಜುಲೈ 13ರಂದು ಮಡಿಸನ್ ಥಿಯೇಟರ್, ಮೊಲ್ಲೊಯ್ ಕಾಲೇಜು, ಲಾಂಗ್ ಐಲ್ಯಾಂಡ್, ನ್ಯೂಯಾರ್ಕ್ನಲ್ಲಿ ರತ್ನ ಮಹೋತ್ಸವ ಸಮಾರಂಭ ನಡೆಯಲಿದೆ. ಬೆಳಿಗ್ಗೆ 9ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು...
ಬೆಳಗಿನ ಜಾವ ಜಾಗಿಂಗ್ ಸೂಟ್ ಧರಿಸಿ ಕೋಲು ಹಿಡಿದು ಲಾಲ್ ಬಾಗ್ ನಲ್ಲಿ ವಾಕಿಂಗ್ ಬರುವ ರಿಟೈರ್ಮೆಂಟ್ ಹಂತದಲ್ಲಿರುವ ಅಥವಾ ರಿಟೈರ್ ಆಗಿರುವ ಒಂದು ಗುಂಪಿನ ಜನರಿಗೆ ನಡಿಗೆ ಜೊತೆ ಮಾತು ಮುಗಿಸುತ್ತಿದ್ದಂತೆ ಮೂಗಿನ ಹೊಳ್ಳೆಗಳು ಅರಳಲು ಆರಂಭಿಸುತ್ತವೆ, ಹೊಟ್ಟೆ ಚುಟುಚುಟು ಅನ್ನಲು ಪ್ರಾರಂಭಿಸುತ್ತದೆ, ಕಾಲುಗಳು ತಾನೇ ತಾನಾಗಿ ಬಳಿಯಲ್ಲಿರುವ ಕಲ್ಲಿನ ಕಟ್ಟಡದತ್ತ ಸಾಗಲು ಆರಂಭಿಸುತ್ತದೆ....
ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಅರುವತ್ತನೇ ದಿನಕ್ಕೆ ಅಡಿಯಿಟ್ಟಿದೆ. ಬಾಸ್ ಒಪ್ಪಿಸಿದ್ದ ಕಳ್ಳ ಪೋಲೀಸ್ ಆಟವನ್ನು ನಿಭಾಯಿಸುವಲ್ಲಿ ಎಲ್ಲರೂ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಅರುಣ್ ಸಾಗರ್ ಅವರ ತಂಡ ಕುಖ್ಯಾತ ಕಳ್ಳ ಜಗ್ಗುದಾದಾನನ್ನು ಹಿಡಿಯುವಲ್ಲಿ ಸಂಪೂರ್ಣ ವಿಫಲವಾಯಿತು. ಹಾಗಾಗಿ ಈ ಬಾರಿಯ ಲಗ್ಜಿರಿ ಬಜೆಟ್ ಪೊಲೀಸರ ತಂಡದ ಕೈತಪ್ಪಿತು. ಅರುಣ್ ಸಾಗರ್,...
ನಿಮ್ಮ ಮನೆಯಲ್ಲಿ ಬಟ್ಟೆಗಳನ್ನು ಲಾಂಡ್ರಿಗೆ ಕೊಟ್ಟು ಸ್ವಚ್ಛಗೊಳಿಸುತ್ತಿರಲ್ಲ. ಮನಿ ಲಾಂಡ್ರಿಂಗ್ ಕೂಡಾ ಅದೇ ರೀತಿ ಎಫೆಕ್ಟ್ ಹೊಂದಿದೆ. ಲಾಂಡ್ರಿಂಗ್ ಮೂಲಕ ಬಟ್ಟೆಗಳ ಕೊಳಕು ತೆಗೆದು ಶುಭ್ರಗೊಳಿಸುವಂತೆ, ಮನಿ ಲಾಂಡ್ರಿಂಗ್ ಕೂಡಾ ಕಾಳಧನ(ಡರ್ಟಿ ಮನಿ?)ವನ್ನು ಕ್ಲೀನ್ ಆಗಿ ತೋರಿಸುತ್ತದೆ. ಕಾಳಧನ ಎಂದರೆ ಅಕ್ರಮವಾಗಿ ಕೂಡಿಟ್ಟ ಹಣ. ಲಂಚ, ವಂಚನೆ, ಇತರೆ ಕ್ರೈಂಗಳ ಮೂಲಕ ಸಂಗ್ರಹವಾದ ನಗದು ಹಣವನ್ನು...
ಸ್ಯಾಮ್ಸಂಗ್ನ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್ ಖರೀದಿಸಬೇಕು ಎಂದು ಯೋಚಿಸಿತ್ತಿದ್ದವರಿಗೆ ಒಂದು ಗುಡ್ ನ್ಯೂಸ್. ಸ್ಯಾಮ್ಸಂಗ್ ಕಡಿಮೆ ಬೆಲೆಯ ಜೆಲ್ಲಿಬೀನ್ ಓಎಸ್...
ಚಿತ್ರ ವಿಚಿತ್ರ ರೋಚಕ ಸುದ್ದಿಗಳನ್ನು ಪ್ರಸ್ತುತಪಡಿಸುವುದರಲ್ಲಿ ಎಂದೂ ಒಂದು ಹೆಜ್ಜೆ ಮುಂದಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಇಂದು ಸಹ ವಿನೂತನ ಲೇಖನದೊಂದಿಗೆ ನಿಮ್ಮ ಮುಂದಿಗೆ ಬರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ವಿಶ್ವದ ಅದ್ಭುತ ರಸ್ತೆ ಮಾರ್ಗಗಳ ಬೆನ್ನಲ್ಲೇ ಕಣ್ಣಿಗೆ ಹಬ್ಬ ನೀಡುವಂತಹ ದೇಶದ ಶ್ರೇಷ್ಠ ರೈಲು ಮಾರ್ಗಗಳ ಲೇಖನವನ್ನು ಪ್ರಕಟಿಸಿದ್ದೆವು. ಈ ಎಲ್ಲ ಲೇಖನಗಳಿಗೆ...
ತಲೆಹೊಟ್ಟು ಹೆಚ್ಚಿನವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಬಂದರೆ ತಲೆಯಲ್ಲಿ ಕೆರೆತ ಉಂಟಾಗಿ ತುಂಬಾ ಕಿರಿಕಿರಿ ಅನಿಸುವುದು, ಅಲ್ಲದೆ ಮೊಡವೆ, ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ. ತಲೆಹೊಟ್ಟು ನಾನಾ ಕಾರಣಗಳಿಂದ ಉಂಟಾಗುತ್ತದೆ, ತಲೆ ಬುಡ ಡ್ರೈಯಾದರೆ, ದೇಹದಲ್ಲಿ ಸತುವಿನಂಶ ಕಮ್ಮಿಯಾದರೆ, ತಲೆ ಶುಚಿತ್ವದ ಕಡೆಗೆ ಗಮನ ಕೊಡದಿದ್ದರೆ ತಲೆ ಹೊಟ್ಟು ಕಂಡು ಬರುವುದು....
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ಅಘನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ....
ತನ್ನ ಉತ್ಕರ್ಷ ಸಾಧಿಸಲು, ಹೊಸ ದಿಗಂತದ ಪರಿಚಯ ಮಾಡಿಕೊಳ್ಳಲು ಮುಂಬಯಿಗೆ ಹೋಗಬೇಕೆಂದು ನಿಶ್ಚಯಸಿ, ದೇಶದಾದ್ಯಂತ ಖ್ಯಾತಿ ಪಡೆದ ಮುಂಬಯಿ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗಕ್ಕೆ ಎಂ.ಎ.ಗಾಗಿ ಅರ್ಜಿಸಲ್ಲಿಸಿ, ಪ್ರವೇಶ ದೊರೆತೊಡನೆ ಗಿರೀಶ ಮುಂಬಯಿಗೆ ಹೊರಟರು. ಮಾತುಂಗಾದಲ್ಲಿ ಕರ್ನಾಟಕ ಬಿಲ್ಡಿಂಗ್ಸ್, ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಜೇನುಗೂಡು ಎಂದೇ ಪ್ರಸಿದ್ಧವಾಗಿತ್ತು. ಅದು ಸಹಕಾರಿ ಗೃಹ ಸಂಸ್ಥೆಯಾಗಿತ್ತು. ಅಲ್ಲಿ ಒಂದು ಮೂರುಕೋಣೆಗಳ ಮತ್ತು...
ಕೆಲವರಿಗೆ ಬೊಜ್ಜು ಹೊಟ್ಟೆಯ ಸಮಸ್ಯೆಯಾದರೆ ಮತ್ತೆ ಕೆಲವರಿಗೆ ಸೊಂಟದ ಸುತ್ತ ಬೊಜ್ಜು ಶೇಖರವಾಗುವ ಸಮಸ್ಯೆ. ಸ್ವಲ್ಪ ಪ್ರಯತ್ನಿಸಿದರೆ ಹೊಟ್ಟೆಯ ಬೊಜ್ಜು ಕರಗುವುದು, ಆದರೆ ಸೊಂಟದ ಸುತ್ತಲಿನ ಬೊಜ್ಜು ಸುಲಭದಲ್ಲಿ. ಅದರತ್ತ ನಾವು ನಿಗಾವಹಿಸಿದರೆ ಕೆಲವೇ ತಿಂಗಳುಗಳಲ್ಲಿ ಸೊಂಟದ...