ಮುಂಬೈ, ಮೇ.17: ವಾಂಖೆಡೆ ಸ್ಟೇಡಿಯಂನಲ್ಲಿ ಕಿತ್ತಾಟಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಮೇಲೆ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ಸ್ ನ ಜಂಟ ಕಾರ್ಯದರ್ಶಿ ನಿತಿನ್ ದಲಾಲ್ ಅವರು ನೀಡಿರುವ ದೂರನ್ನು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರ...
ಬೆಂಗಳೂರು, ಮೇ.17: ಆತನಿಗಿನ್ನೂ 20ರ ಹರೆಯ ಆದರೆ, ಹಣದಾಹ ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಸಣ್ಣ ಉದಾಹರಣೆಯಾಗಬಲ್ಲುದು. ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಕ್ಯಾಶಿಯರ್ ಆಗಿದ್ದ ಯುವಕ ತನ್ನ ಸಂಸ್ಥೆಯ ತಿಜೋರಿಗೆ ಕ...
ಜಗತ್ತಿನ ಮಹಾನ್ ಮರೆಗುಳಿಗಳ ಪಟ್ಟಿ ಮಾಡಿದರೆ ಸುಬ್ರಮಣ್ಯನಗರದ ಸುಬ್ಬು ಮತ್ತು ಸೋಮವಾರಪೇಟೆಯ ಸುಬ್ಬಿ ಅಗ್ರಸ್ಥಾನ ಪಡೆಯುತ್ತಾರೆ. ಅಂದ ಹಾಗೆ, ಸುಬ್ಬ ಮತ್ತು ಸುಬ್ಬಿ ಇಬ್ಬರೂ ಕೈಕೈ ಹಿಡಿದ ದಂಪತಿಗಳು. ಇನ್ನು ಅವರಿಬ್ಬರ ಜೀವನ ಹೇಗಿರಬಹುದೆಂದು ಊಹಿಸಿಕೊಳ್ಳಿ. ಊಹಿಸಿಕೊಳ್ಳುವ ಅಗತ್ಯವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ವಿಷಯದಲ್ಲಿ ಇಬ್ಬರ ನಡುವೆ ಗೊಂದಲಗಳು, ಮಿಸ್ ಅಂಡರ್ಸ್ಟಾಂಡಿಂಗ್ಗಳು, ಜಗಳಾಟಗಳು ನಡೆದೇ ಇರುತ್ತವೆ. ಆದರೂ......