English ગુજરાતી हिन्दी മലയാളം தமிழ் తెలుగు
ಸುದ್ದಿಜಾಲ
Story of SPY Ravinder Kaushik
Last Updated 16:23 Hrs [IST], May 24, 2013

ಚಿತ್ರಗಳಲ್ಲಿ : ಸಿದ್ದು ನಿದ್ದೆ, ಪೊಲೀಸರ ಗುದ್ದಾಟ,ಕ್ಯಾನೆ

ಬೆಂಗಳೂರು, ಮೇ. 24: ಯಪಿಎ-2 ಐದನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ವರದಿಯನ್ನು ಬುಧವಾರ ಬಿಡುಗಡೆ ಮಾಡಿದರು. ಸಿಂಗ್ ನಿವಾಸದಲ್ಲಿ ರಾತ್ರಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಬಿಡುಗಡೆ ಮಾಡಲಾದ...

ಶ್ರೀನಿವಾಸನ್ ಕುಟುಂಬಕ್ಕೆ ಎರಗಿದ ಫಿಕ್ಸಿಂಗ್ ಭೂತ

ಬೆಂಗಳೂರು, ಮೇ.24: ಚೆನ್ನೈ ಸೂಪರ್ ಕಿಂಗ್ಸ್ ನ ಸಿಇಒ ಗುರುನಾಥ್ ಮೇಯಪ್ಪನ್ ಅವರ ಹೆಸರು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಕೇಳಿ ಬಂದಿದ್ದು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್...
2nd Test , Headingley, Leeds
Match starts at 03:30 pm IST  
Qualifier 2 , Eden Gardens, Kolkata
Match starts at 08:00 pm IST  

ಸಿಂಗಪುರದಲ್ಲಿ ಮಾವಳ್ಳಿ ಟಿಫಿನ್ ರೂಮ್ಸ್

ಬೆಳಗಿನ ಜಾವ ಜಾಗಿಂಗ್ ಸೂಟ್ ಧರಿಸಿ ಕೋಲು ಹಿಡಿದು ಲಾಲ್ ಬಾಗ್ ನಲ್ಲಿ ವಾಕಿಂಗ್ ಬರುವ ರಿಟೈರ್ಮೆಂಟ್ ಹಂತದಲ್ಲಿರುವ...
Video of the Day
ಮಿಕ್ಸೆಡ್ ಬ್ಯಾಗ್
Mavalli Tiffin Rooms, Now in Singapore

ಸಿಂಗಪುರದಲ್ಲಿ ಮಾವಳ್ಳಿ ಟಿಫಿನ್ ರೂಮ್ಸ್

ಬೆಳಗಿನ ಜಾವ ಜಾಗಿಂಗ್ ಸೂಟ್ ಧರಿಸಿ ಕೋಲು ಹಿಡಿದು ಲಾಲ್ ಬಾಗ್ ನಲ್ಲಿ ವಾಕಿಂಗ್ ಬರುವ ರಿಟೈರ್ಮೆಂಟ್ ಹಂತದಲ್ಲಿರುವ ಅಥವಾ ರಿಟೈರ್ ಆಗಿರುವ ಒಂದು ಗುಂಪಿನ ಜನರಿಗೆ ನಡಿಗೆ ಜೊತೆ ಮಾತು ಮುಗಿಸುತ್ತಿದ್ದಂತೆ ಮೂಗಿನ ಹೊಳ್ಳೆಗಳು ಅರಳಲು ಆರಂಭಿಸುತ್ತವೆ, ಹೊಟ್ಟೆ ಚುಟುಚುಟು ಅನ್ನಲು ಪ್ರಾರಂಭಿಸುತ್ತದೆ, ಕಾಲುಗಳು ತಾನೇ ತಾನಾಗಿ ಬಳಿಯಲ್ಲಿರುವ ಕಲ್ಲಿನ ಕಟ್ಟಡದತ್ತ ಸಾಗಲು ಆರಂಭಿಸುತ್ತದೆ....
Etv Kannada reality show Bigg Boss

'ಬಿಗ್ ಬಾಸ್'ಗೆ ಬಿಕನಾಸಿ ಕಾರ್ಯಕ್ರಮ ಎಂದ ಶರ್ಮಾ

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಅರುವತ್ತನೇ ದಿನಕ್ಕೆ ಅಡಿಯಿಟ್ಟಿದೆ. ಬಾಸ್ ಒಪ್ಪಿಸಿದ್ದ ಕಳ್ಳ ಪೋಲೀಸ್ ಆಟವನ್ನು ನಿಭಾಯಿಸುವಲ್ಲಿ ಎಲ್ಲರೂ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಅರುಣ್ ಸಾಗರ್ ಅವರ ತಂಡ ಕುಖ್ಯಾತ ಕಳ್ಳ ಜಗ್ಗುದಾದಾನನ್ನು ಹಿಡಿಯುವಲ್ಲಿ ಸಂಪೂರ್ಣ ವಿಫಲವಾಯಿತು. ಹಾಗಾಗಿ ಈ ಬಾರಿಯ ಲಗ್ಜಿರಿ ಬಜೆಟ್ ಪೊಲೀಸರ ತಂಡದ ಕೈತಪ್ಪಿತು. ಅರುಣ್ ಸಾಗರ್,...
Kannada cine stars who died in young age

ಕನ್ನಡದ ಈ ತಾರೆಯರ ಅಕಾಲಿಕ ಸಾವು ನ್ಯಾಯವೇ?

"ಈ ದೇಹದಿಂದ ದೂರನಾದೆ ಏಕೆ ಆತ್ಮನೇ ಈ ಸಾವು ನ್ಯಾಯವೇ" ಎನ್ನುವ ಓಹಿಲೇಶ್ವರ ಚಿತ್ರದ ಹಾಡನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ ನಮ್ಮ ಕನ್ನಡದ ಈ ಸಿನಿಮಾ ತಾರೆಯರ ಅಕಾಲಿಕ ಸಾವು. ಬಣ್ಣದಲೋಕದಲ್ಲಿ ಮಿಂಚ ಬೇಕಾಗಿದ್ದ ನಮ್ಮ ನಟ, ನಟಿಯರು ವಯಸ್ಸಲ್ಲದ ವಯಸ್ಸಿನಲ್ಲಿ ದುರ್ಮರಣಕ್ಕೀಡಾಗಿದ್ದು ಚಿತ್ರರಂಗಕ್ಕೆ ಮತ್ತು ಸಮಸ್ತ ಕನ್ನಡ ಕುಲಕೋಟಿಗಳಿಗಾದ ಅಪಾರ ನಷ್ಟ....
Karnataka Chief Minister Siddaramaiah interview to Outlook magazine

ಉಡುಪಿ ಕೃಷ್ಣಮಠ ಸ್ವಾಧೀನ:ನಿಲುವು ಸ್ಪಷ್ಟ ಪಡಿಸಿದ ಸಿಎಂ

ಬೆಂಗಳೂರು, ಮೇ 23: ಮುಖ್ಯಮಂತ್ರಿಯಾದ ನಂತರ ಉಡುಪಿ ಕೃಷ್ಣಮಠ ಮತ್ತು ಗೋಕರ್ಣ ದೇವಾಲಯ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಅವರ ನಿಲುವೇನು ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿತ್ತು. ವಿರೋಧ ಪಕ್ಷದ ನಾಯಕರಾಗಿದ್ದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಡುಪಿ ಕೃಷ್ಣಮಠದ ಆಡಳಿತ ಸರಕಾರದ ನಿಯಂತ್ರಣಕ್ಕೆ ಬರಲಿದೆ ಎಂದು ಸಿದ್ದು ಪದೇ ಪದೇ ಹೇಳಿಕೆ ನೀಡಿದ್ದರು. ಅಲ್ಲದೇ,...
What is money laundering?

ಮನಿ ಲಾಂಡ್ರಿಂಗ್ ಎಂದರೇನು?

ನಿಮ್ಮ ಮನೆಯಲ್ಲಿ ಬಟ್ಟೆಗಳನ್ನು ಲಾಂಡ್ರಿಗೆ ಕೊಟ್ಟು ಸ್ವಚ್ಛಗೊಳಿಸುತ್ತಿರಲ್ಲ. ಮನಿ ಲಾಂಡ್ರಿಂಗ್ ಕೂಡಾ ಅದೇ ರೀತಿ ಎಫೆಕ್ಟ್ ಹೊಂದಿದೆ. ಲಾಂಡ್ರಿಂಗ್ ಮೂಲಕ ಬಟ್ಟೆಗಳ ಕೊಳಕು ತೆಗೆದು ಶುಭ್ರಗೊಳಿಸುವಂತೆ, ಮನಿ ಲಾಂಡ್ರಿಂಗ್ ಕೂಡಾ ಕಾಳಧನ(ಡರ್ಟಿ ಮನಿ?)ವನ್ನು ಕ್ಲೀನ್ ಆಗಿ ತೋರಿಸುತ್ತದೆ. ಕಾಳಧನ ಎಂದರೆ ಅಕ್ರಮವಾಗಿ ಕೂಡಿಟ್ಟ ಹಣ. ಲಂಚ, ವಂಚನೆ, ಇತರೆ ಕ್ರೈಂಗಳ ಮೂಲಕ ಸಂಗ್ರಹವಾದ ನಗದು ಹಣವನ್ನು...
next generation 3D mouse

ಕೈ ಬೆರಳಿನಲ್ಲೇ ಮೌಸ್‌..!

ಈಗ ಇರುವ ಮೌಸ್‌ನಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದ್ದೆಯೇ? ಹಾಗಾದ್ರೆ ಇನ್ನು ಮುಂದೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಇನ್ನು ಮುಂದೆ ಬಹಳ ಬೇಗನೆ ಇಂಟರ್‌ನೆಟ್‌ ಕೆಲಸ ಮಾಡಬಹುದು,ನಿಮ್ಮ ಟೈಪಿಂಗ್‌...
34th Bangkok International Motor Show Images

'ನಾನ್‌ವೆಜ್' ಆಟೋ ಶೋ; ಇದು ಬ್ಯಾಂಕಾಕ್ ಸ್ಪೆಷಲ್

ಆಟೋ ಶೋಗಳು ಸಾಮಾನ್ಯವಾಗಿ ಮೋಟಾರ್ ಶೋ ಎಂದೇ ಕರೆಯಲ್ಪಡುತ್ತದೆ. ಆಟೋ ಶೋಗಳಲ್ಲಿ ಪ್ರಮುಖವಾಗಿ ಸಮಕಾಲೀನ ಆಟೋ ಜಗತ್ತಿನ ವಾಹನ ಮಾಡೆಲ್, ಕಾನ್ಸೆಪ್ಟ್ ಕಾರು ಪ್ರದರ್ಶನ ಹಾಗೂ ಹೊಸ ನಮೂನೆಗಳ ಪಾದರ್ಪಣೆ ನಡೆಯುತ್ತಿರುತ್ತವೆ. ತಮ್ಮ ಮಾರಾಟವನ್ನು ಕುದುರಿಸಿಕೊಳ್ಳಲು ವಾಹನ ತಯಾರಕ ಕಂಪನಿಗಳಿಗಿದು ಸುವರ್ಣಾವಕಾಶವಾಗಿದೆ. ನಾವಿಂದು ಇತ್ತೀಚೆಗಷ್ಟೇ ಸಾಗಿದ ಬ್ಯಾಂಕಾಕ್ ಮೋಟಾರ್ ಶೋದಲ್ಲಿ ಕಂಡುಬಂದಿರುವ ಸುಂದರ ದೃಶ್ಯಗಳನ್ನು ನಿಮ್ಮ...
15 Ways to Treat Hypothyroidism Naturally

ಹೈಪೋಥೈರಾಯ್ಡಿಸಂನ್ನು ಗುಣಪಡಿಸಲು 15 ಮಾರ್ಗಗಳು

ಥೈರಾಯ್ಡ್ ಎನ್ನುವುದು ನಿಮ್ಮ ಕುತ್ತಿಗೆಯಿಂದ ಕೆಳಗೆ ಇರುವ ಆಡಮ್ಸ್ ಆಪಲ್ ಎಂದು ಕರೆಯುವ ಭಾಗದ ಕೆಳಗೆ ಇರುವ ಒಂದು ಗ್ರಂಥಿಯಾಗಿದೆ. ಇದು ನಿಮ್ಮ ಶಕ್ತಿ ಮತ್ತು ಜೈವಿಕ ಕ್ರಿಯೆಗೆ ಸಹಾಯಕವಾಗುವ ಒಂದು ಪ್ರಮುಖ ಗ್ರಂಥಿಯಾಗಿದೆ. ಅಲ್ಲದೆ ಇದು ಒಂದು ಪ್ರಮುಖ ಕರುಳಿನಂತೆ ಕೆಲಸ ಮಾಡುತ್ತದೆ. ಇದು ಪ್ರತಿ ಕೋಶಗಳು ತಮ್ಮ ತಮ್ಮ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವಂತೆ ಮಾಡುವಲ್ಲಿ...
ಮೋಡಿ ಮಾಡುವ ಉಡುಪಿ ಚಿತ್ರಗಳು

ಮೋಡಿ ಮಾಡುವ ಉಡುಪಿ ಚಿತ್ರಗಳು

ಕರ್ನಾಟಕದಲ್ಲೆ ಕೃಷ್ಣನ ದೇವಾಲಯದಿಂದಾಗಿ ಪ್ರಸಿದ್ಧವಾದ ನಗರ ಉಡುಪಿ. ಗುಣಮಟ್ಟದ ಶಿಕ್ಷಣದಲ್ಲೂ ಪ್ರಖ್ಯಾತವಾಗಿರುವ ಈ ನಗರ ತನ್ನಲ್ಲಿ ದೇವಾಲಯ ಹೊರತಾಗಿ, ಕಡಲ ತೀರ ಹಾಗು ಇತರೆ ಪ್ರವಾಸಿ ಆಕರ್ಷಣೆಗಳನ್ನೂ ಹುದುಗಿಸಿಟ್ಟಿಕೊಂಡಿದೆ. ಹಾಗಾದರೆ ಬನ್ನಿ..ಚಿತ್ರಗಳ ಮುಖೇನ ಉಡುಪಿಯನ್ನು ದರ್ಶಿಸಿ....
8 things women worry about sex

ಕೂಡುವಾಗ ಮಹಿಳೆಯ ಕಾಡುವ 8 ತೊಂದರೆಗಳು

ನಮ್ಮ ಬದುಕೇ ಹಾಗೆ. ಯಾವಾಗಲೂ ಪರಸ್ಪರ ಸಂಬಂಧಗಳನ್ನು ಕಾಪಿಡುವ ಆತಂಕ, ಕೆಲಸ ಕಳೆದುಕೊಳ್ಳುವ ಭಯ, ಹಣಕಾಸಿನ ತೊಂದರೆಗಳು, ಟಾರ್ಗೆಟ್ಟುಗಳ ಒತ್ತಡಗಳು ಕಾಡುತ್ತಿರುತ್ತವೆ. ಮನೆಯಲ್ಲಿ ಕೆಲಸ ಮಾಡುವಾಗ, ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ. ಇದು ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ. ಆದರೆ, ಸಂಗಾತಿಯೊಡನೆ...
/
ದೂರದರ್ಶನ
ಚಲನಚಿತ್ರ

ಸಾಯುವ ಮುನ್ನ ನೋಡಲೇಬೇಕಾದ 101 ಚಿತ್ರಗಳು

ಸಾಯುವ ಮುನ್ನ ಕನ್ನಡದಲ್ಲಿ ನೋಡಬೇಕಾದಂತಹ ಚಿತ್ರಗಳು ಬಹಳಷ್ಟಿವೆ. ಆ ರೀತಿಯ ಸಿನಿಮಾಗಳನ್ನು ನೋಡದಿದ್ದರೆ ಜೀವನ ವ್ಯರ್ಥ ಅನ್ನಿಸುವುದುಂಟು....
Kannada films

'ಬಿಗ್ ಬಾಸ್'ಗೆ ಬಿಕನಾಸಿ ಕಾರ್ಯಕ್ರಮ ಎಂದ ಶರ್ಮಾ

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಅರುವತ್ತನೇ ದಿನಕ್ಕೆ ಅಡಿಯಿಟ್ಟಿದೆ. ಬಾಸ್ ಒಪ್ಪಿಸಿದ್ದ ಕಳ್ಳ ಪೋಲೀಸ್ ಆಟವನ್ನು ನಿಭಾಯಿಸುವಲ್ಲಿ ಎಲ್ಲರೂ ಸಾಕಷ್ಟು ಶ್ರಮಿಸಿದ್ದಾರೆ....
ಲೈಫ್ ಸ್ಟೈಲ್

ಭಾರತದಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಸ್ತ್ರೀಯರೇ, ಎಚ್ಚರ!

ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರು ಎದುರಿಸಬೇಕಾದ ಕಷ್ಟಗಳು ಒಂದೆರಡಲ್ಲ. ಕೊಲೆ, ರೇಪ್ ಮತ್ತು ಸಣ್ಣಪುಟ್ಟ ಕಳ್ಳತನಗಳು ರೈಲು ಮತ್ತು ಬಸ್ಸುಗಳಲ್ಲಿ ನಡೆಯುತ್ತಲೇ ಇರ...
ಭಾರತದಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಸ್ತ್ರೀಯರೇ, ಎಚ್ಚರ!
.